ಕೊವಿಡ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಹೆಚ್ಚಿಸುವಲ್ಲಿ ಕಲಿಕಾ ಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ ಮಾಡಲು ಕೆಲವು ಸಲಹೆ ಸೂಚನೆ ಮತ್ತು ಕಾರ್ಯತಂತ್ರಗಳ ಪಟ್ಟಿ
ಚಟುವಟಿಕೆ 10 ಶಿಕ್ಷಕರ ಹೆಸರು: ಶ್ರೀ ಬಸವರಾಜ್ ಸರ್ಕಾರಿ ಪ್ರೌಢಶಾಲೆ ಮಾಡಗಿರಿ ತಾಲ್ಲೂಕು ಸಿರವಾರ ಜಿಲ್ಲಾ ರಾಯಚೂರು ವಿಷಯ : ಕೋವಿಡ್.19 ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸುವಲ್ಲಿ {ಕಲಿಕೆ ಪ್ರಕ್ರಿಯಲ್ಲಿ ಸದ ತೊಡಗುವಂತೆ ಮಾಡಲು} ತಮ್ಮ ಸಲಹೆ ಮತ್ತು ಕಾರ್ಯ ತಂತ್ರಗಳ ಪಟ್ಟಿ. ಕರೋನವೈರಸ್ ಕಾಯಿಲೆ ಸಾಂಕ್ರಾಮಿಕವಾಗಿ ಹರಡಿ ಪ್ರಪಂಚದಾದ್ಯಂತ ಕುಟುಂಬ ಜೀವನವನ್ನು ಅಸ್ತವ್ಯಸ್ಥ ಮಾಡಿದೆ.ಶಾಲೆಯ ಮುಚ್ಚುವಿಕೆಗಳು, ದೂರದಿಂದಲೇ ಕೆಲಸ ಮಾಡುವುದು, ದೈಹಿಕ ದೂರವಿರುವುದು ಇವೆಲ್ಲದರ ಮಧ್ಯೆ ಮಕ್ಕಳ ಶಿಕ್ಷಣವು ಕೂಡ ಮರೆಮಾಚಬಾರದಲ್ಲವೆ ?? ಹಾಗಾಗಿ ಕೆಳಗಿನ ಸಲಹೆಗಳನ್ನು ಮತ್ತು ಕಾರ್ಯತಂತ್ರಗಳನ್ನ ಅಳವಡಿಸಿಕೊಂಡರೆ ಒಳಿತು ಎನ್ನುವುದು ನನ್ನ ವೈಯಕ್ತಿಕ ಭಾವನೆ ಒಟ್ಟಿಗೆ ದಿನಚರಿಯನ್ನು ಯೋಜಿಸುವುದು : ಆನ್ಲೈನ್ನಲ್ಲಿ, ದೂರದರ್ಶನದಲ್ಲಿ ಅಥವಾ ರೇಡಿಯೊ ಮೂಲಕ ಅನುಸರಿಸಬಹುದಾದ ವಯಸ್ಸಿಗೆ ಅನುಗುಣವಾದ ಶಿಕ್ಷಣ ಕಾರ್ಯಕ್ರಮಗಳಿಗೆ ಕಾರಣವಾಗುವ ದಿನಚರಿಯನ್ನು ಸ್ಥಾಪಿಸಲು ಪ್ರಯತ್ನಿಸುವುದರ ಜೊತೆಗೆ. ಆಟದ ಸಮಯ ಮತ್ತು ಓದುವ ಸಮಯದ ಅಂಶ. ದೈನಂದಿನ ಚಟುವಟಿಕೆಗಳನ್ನು ಮಕ್ಕಳಿಗೆ ಕಲಿಕೆಯ ಅವಕಾಶಗಳಾಗಿ ಬಳಸಿ ಸಾಧ್ಯವಾದರೆ ಈ ಯೋಜನೆಗಳನ್ನು ಒಟ್ಟಿಗೆ ತರಲು ಪ್ರಯತ್ನತಿಸಬಹುದಾಗಿದೆ . ದಿನಚರಿ ಮತ್ತು ರಚನೆಯನ್ನು ಸ್ಥಾಪಿಸುವುದು ಮಕ್ಕಳು ಮತ್ತು ಯುವಜನರಿಗೆ ವಿಮರ್ಶಾತ್ಮಕವಾ...
ಶ್ರೀ ಬಸವರಾಜ್ ಸರಕಾರಿ ಪ್ರೌಢಶಾಲೆ ಮಾಡಗಿರಿ ತಾಲ್ಲೂಕು ಸಿರವಾರ ಜಿಲ್ಲಾ ರಾಯಚೂರು ಚಟುವಟಿಕೆ ೦೯ ಸದರಿ ಮನೆಯಿಂದಲೇ ಕೆಲಸದ ಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತಂತೆ ೪೦೦ ಪದಗಳ ಲೇಖನ ಇಂದು Covid19 ಪ್ರಪಂಚವನ್ನೇ ಬಾಧಿಸುತ್ತಿರುವ ಸಂದರ್ಭದಲ್ಲಿ ಎಲ್ಲ ಶೈಕ್ಷಣಿಕ ಚಟುವಟಿಕೆಗಳು ಮುನ್ನಡೆಸುವುದು ಸವಾಲಾಗಿ ಪರಿಣಮಿಸಿದೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಲು ಈ ಕೆಳಕಂಡ ವಿಧಾನಗಳನ್ನು ಅನುಸರಿಸಬೇಕಾದ ಅನಿವಾರ್ಯತೆ ಇದೆ >ತಂತ್ರಜ್ಞಾನ ಆಧಾರಿತ ಶಿಕ್ಷಣ ಕಲಿಕೆ =ಈಗಾಗಲೇ ಸಾಕಷ್ಟು ಸಮಯಾವಕಾಶ ದೊರೆತಿರುವುದರಿಂದ ಅಮೂಲ್ಯ ವೇಳೆಯನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ತಂತ್ರಜ್ಞಾನಾಧಾರಿತ ಶಿಕ್ಷಣವನ್ನು ಪಡೆಯುವುದರ ಮೂಲಕ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಬಹುದಾಗಿದೆ. ಉದಾಹರಣೆ :ಕಂಪ್ಯೂಟರ್ ಮೂಲಭೂತ ಪರಿಕಲ್ಪನೆಗಳ ಕಲಿಕೆ >ಆನ್ಲೈನ್ ತರಬೇತಿ =ಇಲಾಖೆಯ ವತಿಯಿಂದ ನಡೆಯುವ ಆನ್ಲೈನ್ ತರಬೇತಿಗಳ ಮೂಲಕ ಶಿಕ್ಷಕರು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ >ಪಾಠೋಪಕರಣಗಳ ತಯಾರಿಕೆ =ಶಾಲೆಯಲ್ಲಿ ಬೋಧನೆಯ ಸಮಯದಲ್ಲಿ ಮಕ್ಕಳಿಗೆ ನೈಜ ಅನುಭವ ನೀಡಲು ಹಲವಾರು ಬೋಧನೋಪಕರಣಗಳನ್ನು ಇಂಥ ರಜಾ ದಿನಗಳಲ್ಲಿ ತಯಾರಿಸಿ ಇಟ್ಟುಕೊಳ್ಳುವ...
ಸ.ಪ್ರೌ.ಶಾಲೆ ಮಾಡಗಿರಿ, ತಾ:- ಸಿರವಾರ,ಜಿ:- ರಾಯಚೂರು. ಶಿಕ್ಷಕರ ಹೆಸರು:- ಪಿ. ಬಸವರಾಜ ನಾಯಕ ವಿಷಯ:- ದೈಹಿಕ ಶಿಕ್ಷಣ ತರಗತಿ:- 9 ನೇ ಮತ್ತು 10ನೇ ಚಟುವಟಿಕೆ-4 https://drive.google.com/file/d/15JXtrmJZ0rDfscrd6tUheLieUjYMzIeQ/view?usp=drivesdk
Comments
Post a Comment